ದಿನಾಂಕ 26-06-17 ನೇ ಸೋಮವಾರ ದಂದು ವಾಚನ ವಾರ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾದ ಶ್ರೀ ಶ್ರೀಪತಿ ಭಟ್ ಅವರು ಕವನವನ್ನು ಹಾಡಿ ಮಕ್ಕಳನ್ನು ರಂಜಿಸಿದರು.
ಶ್ರೀಮತಿ ಪ್ರೇಮಲತಾ ಸ್ವಾಗತಿಸಿದರು.
ಮಕ್ಕಳಿಂದ ರಚಿತವಾದ ಹಸ್ತಪತ್ರಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.
No comments:
Post a Comment