ದಿನಾಂಕ 20-06-20017 ವಾಚನ ವಾರ ಉದ್ಘಾಟನಾ ಸಮಾರಂಭ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀಮತಿ ಪ್ರೇಮಲತಾ ಇವರು ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯೋಪಾದ್ಯಾಯರಾದ ಶ್ರೀ ದಾಸಪ್ಪ .ಕೆ.ಓದುವಿಕೆಯ ಮಹತ್ವದ ಬಗ್ಗೆ ತಿಳಿಸಿದರು.ಹಿರಿಯ ಅಧ್ಯಾಪಕರಾದ ಶ್ರೀ ಚಂದ್ರಶೇಖರ ಭಟ್ ಪಿ ಯನ್ ಪಣಿಕ್ಕರ್ ರ ಜೀವನದ ಬಗ್ಗೆ ಮಾಹಿತಿ ನೀಡಿದರು.ಶ್ರೀಮತಿ ಶೈಲಿನಿ ವಂದಿಸಿದರು.
ಬಳಿಕ ಪುಸ್ತಕಗಳ ಪ್ರದರ್ಶನ ನಡೆಸಲಾಯಿತು.
ಶ್ರೀಮತಿ ಪ್ರೇಮಲತಾ ಇವರು ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯೋಪಾದ್ಯಾಯರಾದ ಶ್ರೀ ದಾಸಪ್ಪ .ಕೆ.ಓದುವಿಕೆಯ ಮಹತ್ವದ ಬಗ್ಗೆ ತಿಳಿಸಿದರು.ಹಿರಿಯ ಅಧ್ಯಾಪಕರಾದ ಶ್ರೀ ಚಂದ್ರಶೇಖರ ಭಟ್ ಪಿ ಯನ್ ಪಣಿಕ್ಕರ್ ರ ಜೀವನದ ಬಗ್ಗೆ ಮಾಹಿತಿ ನೀಡಿದರು.ಶ್ರೀಮತಿ ಶೈಲಿನಿ ವಂದಿಸಿದರು.
ಬಳಿಕ ಪುಸ್ತಕಗಳ ಪ್ರದರ್ಶನ ನಡೆಸಲಾಯಿತು.
No comments:
Post a Comment